ವಿದ್ಯುಲ್ಲತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ವಿದ್ಯುಲ್ಲತಾ ಇವರು ಕೋಲಾರದವರು. ಎಮ್.ಎಸ್‍ಸಿ. ಪದವೀಧರೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐ.ಪಿ.ಎಸ್. ಅಧಿಕಾರಿಗಳಾದ ಇವರ ಪತಿ ಶ್ರೀ ವಿಜಯ ಸಾಸನೂರ ಸಹ ಜನಪ್ರಿಯ ಸಾಹಿತಿ.

ಕೃತಿಗಳು

[ಬದಲಾಯಿಸಿ]

ಕಾದಂಬರಿ

[ಬದಲಾಯಿಸಿ]
  • ಇಂಚರ
  • ದೂರ ಸಮೀಪಗಳ ನಡುವೆ
  • ರಕ್ತಸಂಬಂಧ
  • ರಥಸಪ್ತಮಿ
  • ಅಷ್ಟಪದಿ
  • ಪ್ರತಿಬಿಂಬ

ಚಲನಚಿತ್ರಗಳು

[ಬದಲಾಯಿಸಿ]
  • ಇವರ ಕಾದಂಬರಿ “ರಥಸಪ್ತಮಿ” ಅದೇ ಹೆಸರಿನ ಯಶಸ್ವಿ ಚಿತ್ರವಾಗಿದೆ.